Shankar Moni
ಮನಸುಗಳ ಮಾತು ಮಧುರ...
Monday, May 30, 2011
"ಹಾಗೆ ಸುಮ್ಮನೆ"
ಅದೆಷ್ಟು ಸುಂದರ
ಈ ಕಡಲ ತೀರ
ಕೆಲವೊಮ್ಮೆ ಶಾಂತಿಯಿಂದ
ಮಗದೊಮ್ಮೆ ಭೋರ್ಗರೆಯುತ್ತ
ನಿಮ್ಮೊಳಗೆ ನಾನೆಂದು
ಧಾವಿಸುತ್ತಿದೆ ಚೆಂದದ ಸಾಗರ
ನದಿಯನ್ನು ತನ್ನೊಳಗೆ
ಸೇರಿಸಿಕೊಂಡು
ಸೂರ್ಯ ಚಂದ್ರರ
ರಂಗಿನಾಟಕ್ಕೆ ತಲೆದೂಗುತ್ತ
ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ,
ನೀ ನೋಡಲು ಬಾರ
ಕಡಲ ಈ ಇಂಚರ.
-
ಶಂಕರ್. ಎಂ
Newer Posts
Older Posts
Home
Subscribe to:
Posts (Atom)